ರಾಣೇಬೆನ್ನೂರು ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ; ಸಾರ್ವಜನಿಕ ಸಂಚಾರಕ್ಕೆ ಸಂಚಕಾರ ತಂದೊಡ್ಡಿದ ರಸ್ತೆ ಮೇಲಿನ ಶೆಡ್..!
ಪಾಂಡವ ನ್ಯೂಸ್, ರಾಣೇಬೆನ್ನೂರು: ನಗರದ ಜನ ನಿಬಿಡ ಪ್ರದೇಶವಾದ ಅಂಚೆ ವೃತ್ತದ ಬಳಿ ಇರುವ ಹಳೆ ಕಾರ್ಪೋರೇಶನ್ ಬ್ಯಾಂಕ್ ಎದುರುಗಡೆ ರಸ್ತೆ ತಿರುವಿನ ಅಂಚಿನಲ್ಲಿಯೇ ಬಂದ್ ಮಾಡಿದ ದೊಡ್ಡ ಶೆಡ್ ಒಂದನ್ನು ರಸ್ತೆ ಮೇಲೆಯೇ ಇಟ್ಟಿದ್ದರಿಂದ ಪಾದಾಚಾರಿಗಳು, ವಾಹನ ಸವಾರರ ಪ್ರಯಾಣಕ್ಕೆ ಸಂಚಕಾರ ತಂದೊಡ್ಡಿದಂತಾಗಿದೆ. ಆದರೂ ಸಹ ನಗರಸಭೆ ಪೌರಾಯುಕ್ತ ಎಫ್.ಐ.ಇಂಗಳಗಿ, ಆರೋಗ್ಯಾಧಿಕಾರಿ ಹಾಗೂ ವಾರ್ಡ ಸದಸ್ಯ ಸೇರಿದಂತೆ ಇಲಾಖೆಯ ಇತ್ಯಾದಿಯವರು ಕಂಡರೂ ಕಾಣದಂತೆ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು..! ಅಂಚೆ ವೃತ್ತದಿಂದ ಪೂರ್ವಾಭಿಮುಖವಾಗಿ … Read more


